Karnataka Civil Police questions and answers pdf
Important questions in Karnataka police exams and KPSC exam
12 ಅನುಸೂಚಿಗಳು🍀
1ನೇ ಅನುಸೂಚಿ - ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವರಗಳು
2ನೇ ಅನುಸೂಚಿ – ರಾಷ್ಟ್ರಪತಿಗಳು, ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳ ಸಭಾಪತಿಗಳು, ಸುಪ್ರಿಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ, ಸಿಎಜಿ ರವರ ವೇತನ ಮತ್ತು ಭತ್ಯೆಗೆ ಸಂಬಂಧಿಸಿದೆ.
3ನೇ ಅನುಸೂಚಿ – ಸಚಿವರು, ಸಂಸತ್ ಸದಸ್ಯರು, ಸುಪ್ರಿಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಸಿಎಜಿ ರವರ ಪ್ರಮಾಣ ವಚನದ ಬಗ್ಗೆ ತಿಳಿಸುತ್ತದೆ.
4ನೇ ಅನುಸೂಚಿ – ರಾಜ್ಯ ಸಭೆಗೆ, ವಿವಿಧ ರಾಜ್ಯ ಮತ್ತು ಕೇಂದಾಡಳಿತ ಪ್ರದೇಶಗಳ ರಾಜ್ಯಸಭಾ ಸ್ಥಾನಗಳ ಹಂಚಿಕೆ
5ನೇ ಅನುಸೂಚಿ - ಅನುಸೂಚಿತ ಪ್ರದೇಶಗಳ ಮತ್ತು ಪರಿಶಿಷ್ಟ ಬುಡಕಟ್ಟುಗಳ ಆಡಳಿತ ಮತ್ತು ನಿಯಂತ್ರಣ
6ನೇ ಅನುಸೂಚಿ – ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಮೀಜೋರಾಂಗಳಲ್ಲಿರುವ ಬುಡಕಟ್ಟು ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣ
7ನೇ ಅನುಸೂಚಿ – ಕೇಂದ್ರ, ರಾಜ್ಯ, ಸಮವರ್ತಿ ಪಟ್ಟಿಗಳ ವಿವರಣೆ
8ನೇ ಅನುಸೂಚಿ – 22 ಅಧಿಕೃತ ಭಾಷೆಗಳ ವಿವರ
9ನೇ ಅನುಸೂಚಿ – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗೀಕರಿಸಿದ ಭೂಸುಧಾರಣೆ ಮತ್ತು ಇತರೆ ಮುಖ್ಯ ಕಾಯ್ದೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡೆಯಲು ನಮೂದಿಸಲಾಗಿದೆ.
10ನೇ ಅನುಸೂಚಿ – ಪಕ್ಷಾಂತರ ನಿಷೇಧ ಕಾನೂನು
11ನೇ ಅನುಸೂಚಿ – ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಅವುಗಳ ಅಧಿಕಾರ ಕಾರ್ಯಗಳು
12ನೇ ಅನುಸೂಚಿ – ಮುನ್ಸಿಪಾಲಿಟಿಗಳ ಅಧಿಕಾರ ಮತ್ತು ಕಾರ್ಯಗಳು.
🔶 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - ಜನವರಿ 24
🔶 ಅಂತರಾಷ್ಟ್ರೀಯ ಹೆಣ್ಣು ಮಗು ದಿನ - ಅಕ್ಟೋಬರ್ 11
🔶 ಅಂತರರಾಷ್ಟ್ರೀಯ ಮಹಿಳಾ ದಿನ - ಮಾರ್ಚ್ 08
🔶 ರಾಷ್ಟ್ರೀಯ ಮಹಿಳಾ ಸಬಲೀಕರಣ ವರ್ಷ 2001
🔶 ರಾಷ್ಟ್ರೀಯ
ಮಹಿಳಾ ದಿನ - Feb 13.
🔶 ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ - October 15.
✍️ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು 2008ರಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು.
👩🦰 ಹೆಣ್ಣು ಮಕ್ಕಳಿಗೆ ಲಭ್ಯವಿರುವ ಯೋಜನೆಗಳು 👇👇
1. ಸುಕನ್ಯಾ ಸಮೃದ್ಧಿ ಯೋಜನೆ
2. ಧನಲಕ್ಷೀ
3. ಆರಟಿಇ
4. ಭೇಟಿ ಬಚಾವೋ ಬೇಟೆ ಪಡಾವೋ (22-01-2015ರಂದು ಮೋದಿಯಿಂದ ಹರಿಯಾಣದಲ್ಲಿ ಪ್ರಾರಂಭ)
🌴🌳 ರಾಜ್ಯದಲ್ಲಿ ವೃದ್ಧಿಸಿದ ಕಾಂಡ್ಲಾ ಕಾಡು
🌳 ಬಿಡುಗಡೆ ಮಾಡಿರುವ ಇಲಾಖೆ:- ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಇಲಾಖೆ
🌳 ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ
☘️ ಕರ್ನಾಟಕದಲ್ಲಿ ಕಾಂಡ್ಲಾ ಅರಣ್ಯ ಹೆಚ್ಚಳವಾಗಿರುವ ಜಿಲ್ಲೆಗಳು
> ಉತ್ತರ ಕನ್ನಡ-2.57 ಚ.ಕಿ.ಮೀ
> ಉಡುಪಿ-1.69
> ದಕ್ಷಿಣ ಕನ್ನಡ-0.45
☘️ ಭಾರತದಲ್ಲಿ ಕಾಂಡ್ಲಾ ಅರಣ್ಯ ವೃದ್ಧಿಸಿದ ರಾಜ್ಯಗಳು
> ಒರಿಸ್ಸಾ-8.34 ಚ.ಕಿ.ಮೀ
> ಮಹಾರಾಷ್ಟ್ರ-4.02
> ಕರ್ನಾಟಕ-2.57
> ಪಶ್ಚಿಮ ಬಂಗಾಳ-1.66
> ಗೋವಾ-1.34
❇️ Don't Confused
🏛 ಖೇಲೋ ಇಂಡಿಯಾ ಯೂತ್ ಗೇಮ್ಸ್👇👇
➢ 1ನೇ ಆವೃತ್ತಿ 2018: ನವದೆಹಲಿ
➢ 2ನೇ ಆವೃತ್ತಿ 2019: ಪುಣೆ, ಮಹಾರಾಷ್ಟ್ರ
➢ 3ನೇ ಆವೃತ್ತಿ 2020: ಗುವಾಹಟಿ, ಅಸ್ಸಾಂ
➢ 4ನೇ ಆವೃತ್ತಿ 2021 : ಪಂಚಕುಲ, ಹರಿಯಾಣ
🏛 ಖೇಲೋ ಇಂಡಿಯಾ ಯೂನಿವರ್ಸಿಟಿ ಆಟಗಳು👇
➢ ಮೊದಲನೇ ಆವೃತ್ತಿ 2020: ಭುವನೇಶ್ವರ್ ಒಡಿಶಾ
➢ ಎರಡನೇ ಆವೃತ್ತಿ 2021: ಬೆಂಗಳೂರು, ಕರ್ನಾಟಕ
🏛 ಖೇಲೋ ಇಂಡಿಯಾ ವಿಂಟರ್ ಗೇಮ್ಸ್👇👇
➢ ಮೊದಲನೇ ಆವೃತ್ತಿ 2020: ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರ
➢ ಎರಡನೇ ಆವೃತ್ತಿ 2021 : ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರ
➢ ಖೇಲೋ ಇಂಡಿಯಾ ಐಸ್ ಹಾಕಿ ಟೂರ್ನಮೆಂಟ್ 2021 ಕಾರ್ಗಿಲ್ ಲಡಾಖ್ನ ಚಿಕ್ತಾನ್ನಲ್ಲಿ ಪ್ರಾರಂಭವಾಗುತ್ತದೆ.
➢ ಮೊದಲ ಖೇಲೋ ಇಂಡಿಯಾ ಝನ್ಸ್ಕಾರ್ ಚಳಿಗಾಲದ ಕ್ರೀಡಾ ಉತ್ಸವ 2021 ಕಾರ್ಗಿಲ್, ಲಡಾಖ್ನಲ್ಲಿ ಪ್ರಾರಂಭವಾಗುತ್ತದೆ.
══━━━༒ ❉ ༒━━━══
💠ಭಾರತದ ರಾಜವಂಶಗಳು ಮತ್ತು ಅವರ ಸ್ಥಾಪಕರು💠
🌹🌹🌹🌹🌹🌹🌹🌹🌹
📌ಖಿಲ್ಜಿ ರಾಜವಂಶ (ಉತ್ತರ ಭಾರತ) - ಜಲಾಲ್-ಉದ್-ದಿನ್ ಖಿಲ್ಜಿ
📌ತುಘಲಕ್ ರಾಜವಂಶ (ಉತ್ತರ ಭಾರತ) - ಘಿಯಾಸ್-ಉದ್-ದಿನ್ ತುಘಲಕ್
📌ಲೋಧಿ ರಾಜವಂಶ (ಉತ್ತರ ಭಾರತ) - ಬಹಲೋಲ್ ಲೋಧಿ
📌 ಮೊಘಲ್ ರಾಜವಂಶ (ಭಾರತೀಯ ಉಪಖಂಡದ ದೊಡ್ಡ ಭಾಗ) - ಬಾಬರ್
📌 ಹರಿಯಂಕಾ ರಾಜವಂಶ (ಮಗಧ) - ಬಿಂಬಿಸಾರ
📌 ನಂದ ರಾಜವಂಶ (ಮಗಧ) - ಮಹಾಪದ್ಮಾನಂದ
📌 ಚೋಳ ರಾಜವಂಶ, ಆದಿ (ಚೋಳಮಂಡಲಮ) - ಕರಿಕಾಲ
📌 ಗುಪ್ತಾ ರಾಜವಂಶ (ಮಗಧ) - ಶ್ರೀಗುಪ್ತ
📌ಚಾಲುಕ್ಯ ಬಾದಾಮಿ ರಾಜವಂಶ (ಬಾದಾಮಿ) - ಪುಲ್ಕೇಶಿನ್ I.
📌ಪಲ್ಲವ ರಾಜವಂಶ (ಕಾಂಚಿ) - ಸಿಂಘ ವಿಷ್ಣು
📌ಚಾಲುಕ್ಯ ವೆಂಗಿ ರಾಜವಂಶ (ವೆಂಗಿ) - ವಿಷ್ಣು ವರ್ಷಾನ
📌ರಾಷ್ಟ್ರಕೂಟ ರಾಜವಂಶ (ಮಹಾರಾಷ್ಟ್ರ) - ದಂತಿ ದುರ್ಗಾ
📌ಪಾಲಾ ರಾಜವಂಶ (ಬಂಗಾಳ) - ಗೋಪಾಲ
📌 ಚೋಳ ರಾಜವಂಶ (ತಮಿಳು ಪ್ರದೇಶ) - ವಿಜಯಾಲಯ
📌ಗುಲಾಮ ರಾಜವಂಶ (ಉತ್ತರ ಭಾರತ) - ಕೂತುಬುದಿನ ಐಬಾಕ್
📌ಮೌರ್ಯ ರಾಜವಂಶ (ಮಗಧ) - ಚಂದ್ರಗುಪ್ತ ಮೌರ್ಯ
📌ಸುಂಗಾ ರಾಜವಂಶ (ಮಗಧ) - ಪುಶ್ಯಮಿತ್ರ ಸುಂಗ
📌 ಕನ್ವಾ ರಾಜವಂಶ (ಮಗಧ) - ವಾಸುದೇವ
📌 ಶಾತವಾಹನ ರಾಜವಂಶ (ಮಹಾರಾಷ್ಟ್ರ) - ಸಿಮುಕ
📌ಕುಶನ್ ರಾಜವಂಶ (ಪಶ್ಚಿಮ-ಉತ್ತರ ಭಾರತ) - ಕ್ಯಾಡ್ಫೈಸ್
❇️ಭಾರತದ ರಾಜ್ಯಗಳ ಹಿರಿಮೆ❇️
*ಅತ್ಯಧಿಕ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹೊಂದಿರುವ ರಾಜ್ಯ✓ಮಧ್ಯಪ್ರದೇಶ
*ಅತಿ ಹೆಚ್ಚು ಪ್ರಮಾಣದ ಖನಿಜ ಉತ್ಪಾದಿಸುವ ರಾಜ್ಯ✓ಜಾರ್ಖಂಡ
*ಅತ್ಯಧಿಕ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ್
*ಅತ್ಯಧಿಕ ಪ್ರಮಾಣದಲ್ಲಿ ಗೋಧಿ ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ
*ಅತ್ಯಧಿಕ ಪ್ರಮಾಣದಲ್ಲಿ ಅಕ್ಕಿ ಉತ್ಪಾದಿಸುವ ರಾಜ್ಯ✓ಪಶ್ಚಿಮ ಬಂಗಾಳ
*ಅತ್ಯಧಿಕ ಪ್ರಮಾಣದಲ್ಲಿ ಚಹಾ ಉತ್ಪಾದಿಸುವ ರಾಜ್ಯ✓ಅಸ್ಸಾಂ
*ಅತ್ಯಧಿಕ ಪ್ರಮಾಣದಲ್ಲಿ ಹತ್ತಿಉತ್ಪಾದಿಸುವ ರಾಜ್ಯ✓ಗುಜರಾತ್
*ಅತ್ಯಧಿಕ ಪ್ರಮಾಣದಲ್ಲಿ ಕಬ್ಬು ಉತ್ಪಾದಿಸುವ ರಾಜ್ಯ✓ಉತ್ತರ ಪ್ರದೇಶ
*ಗಂಧದ ನಾಡು ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ✓ಕರ್ನಾಟಕ
🔰🔰🔰🔰🔰🔰🔰🔰🔰🔰
💥ಕರ್ನಾಟಕ ಸರ್ಕಾರದ ಯೋಜನೆಗಳು💥
⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉
* ರೈತ ಮಿತ್ರ ಯೊಜನೆ - 2000-01
* ಭೂಚೇತನ ಯೋಜನೆ - 2009-10
* ಸುವರ್ಣ ಭೂಮಿ ಯೋಜನೆ - 2008-09
* ಸಾವಯವ ಭಾಗ್ಯ - 2013-14
* ಕ್ಷೃಷಿ ಭಾಗ್ಯ - 2014
* ಅಮೃತ ಭೂಮಿ ಯೋಜನೆ - 2013-14
* ರೈತ ಸಂಜೀವಿನಿ ಯೋಜನೆ - 2011-12
* ಕ್ಷೀರ ಭಾಗ್ಯ ಯೋಜನೆ - 2013
* ಯಶಸ್ವಿವಿನಿ ಯೋಜನೆ - 2003
* ಅನ್ನ ಭಾಗ್ಯ ಯೋಜನೆ - 2013
* ಸಂಧ್ಯಾ ಸುರಕ್ಷಾ ಯೋಜನೆ - 2007
* ಆದರ್ಶ ವಿವಾಹ ಯೋಜನೆ - 2010
* ಆಮ್ ಆದ್ಮಿ ಭೀಮಾ ಯೋಜನೆ - 2008
* ಜನಶ್ರೀ ಯೋಜನೆ - 2013
* ಅಂಬೆಡ್ಕರ್ ವಸತಿ ಯೋಜನೆ - 1991-92
* ಭಾಗ್ಯ ಲಕ್ಷ್ಮೀ ಯೋಜನೆ - 2008
* ಜನನಿ ಸುರಕ್ಷಾ ಯೋಜನೆ - 2010
* ಮಡಿಲು ಯೋಜನೆ - 2007
* ತಾಯಿ ಭಾಗ್ಯ ಯೋಜನೆ - 2014
* ಜ್ಯೋತಿ ಸಂಜೀವಿನಿ ಯೋಜನೆ - 2012
* ಶಾದಿ ಭಾಗ್ಯ - 2013
* ಭೂ ಒಡೆತನ ಯೋಜನೆ - 2009
* ಗಂಗಾ ಕಲ್ಯಾಣ ಯೋಜನೆ - 1996-97
* ಆರೋಗ್ಯ ವೇ ಭಾಗ್ಯ ಯೋಜನೆ-2013-14
* ವಿಕಲಾಂಗ ಪಿಂಚಣಿ ಯೋಜನೆ - 2007.
⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉⑉
🌷 ಗುಪ್ತರ ದೇವಾಲಯಗಳು
( ನಾಗರ ಶೈಲಿ )
=====================
☘ ತಿಗಾವಾದ - ವಿಷ್ಣು ದೇವಾಲಯ
☘ ಭೂಮರಾ - ಶಿವಾಲಯ
☘ ನಾಚನಾ - ಶಿವಪಾರ್ವತಿ ದೇವಾಲಯ
☘ ದೇವಘಡ್ - ದಶಾವತಾರ ದೇವಾಲಯ
🌷 ಚೋಳರ ದೇವಾಲಯಗಳು
( ದ್ರಾವಿಡ ಶೈಲಿ )
====================
☘ ತ್ರಿಭುವನ - ಕಂಕರೇಶ್ವರ ದೇವಾಲಯ
☘ ದಾರಾಸುರಂ - ಐರಾವತೇಶ್ವರ
☘ ಗಂಗೈಕೊಂಡ - ಬೃಹದೀಶ್ವರ
☘ ತಂಜಾವೂರ್ - ರಾಜರಾಜೇಶ್ವರ
☘ ನೆಲ್ಲೂರ್ - ಕೊರಂಗನಾಥ್
🌷 ಚಾಲುಕ್ಯರ ದೇವಾಲಯಗಳು
( ವೇಸರ್ ಶೈಲಿ )
======================
☘ ಐಹೊಳೆ - ಲಾಡಖಾನ್
☘ ಬಾದಾಮಿ - ಮಹಾಕೂಟೇಶ್ವರ
☘ ಪಟ್ಟದಕಲ್ಲು - ವಿರೂಪಾಕ್ಷ
☘ ಮಹಾಕೂಟ - ಸಂಗಮೇಶ್ವರ
🌷 ಹೊಯ್ಸಳರ ದೇವಾಲಯಗಳು
( ಹೊಯ್ಸಳ ಕಲೆ )
======================
☘ ಬೇಲೂರು - ಚೆನ್ನಕೇಶವ ದೇವಾಲಯ
☘ ಹಳೆಬೀಡು - ಹೊಯ್ಸಳೇಶ್ವರ
☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ
☘ ಸೋಮನಾಥಪುರ - ಕೇಶವಾಲಯ
ಕೆಲವು ಪ್ರಮುಖ ವರದಿಗಳು
💐 ಆಯೋಗ : ••┈ ಬಲವಂತರಾಯ್ ಮೆಹ್ತಾ ಸಮಿತಿ(1957)
💐 ಉದ್ದೇಶ : ••┈ ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ
💐 ಆಯೋಗ : ••┈ ಕೆ.ಸಂತಾನಂ ಸಮಿತಿ (1962-64)
💐 ಉದ್ದೇಶ : ••┈┈ ಭ್ರಷ್ಟಚಾರ ನಿರ್ಮೂಲನೆ
💐 ಆಯೋಗ : • ಅಶೋಕ ಮೆಹ್ತಾ ಸಮಿತಿ (1977-78)
💐. ಉದ್ದೇಶ : • ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ
💐 ಆಯೋಗ : •• ಎಲ್ ಎಂ ಸಿಂಘ್ವಿ ಸಮಿತಿ (1986)
💐 ಉದ್ದೇಶ : • ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ
💐 ಆಯೋಗ : •• ಸರ್ಕಾರಿಯಾ ಆಯೋಗ (1983-1988)
💐 ಉದ್ದೇಶ : ••• ಕೇಂದ್ರ ಮತ್ತು ರಾಜ್ಯಗಳ ಸಂಬಂಧ
💐 ಆಯೋಗ : ••• ವೈ ಕೆ ಅಲಘ ಸಮಿತಿ (2000-01)
💐 ಉದ್ದೇಶ : ••┈┈• ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ
💐 ಆಯೋಗ : ••┈• ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
💐 ಉದ್ದೇಶ : ••┈┈┈┈• ಸಂವಿಧಾನ ಪುನರ್ವಿಮರ್ಶೆಯ ಆಯೋಗ
💐 ಆಯೋಗ : ••┈┈┈┈• ರಾಜೇಂದ್ರ ಸಾಚಾರ್ ಸಮಿತಿ(2006-06)
💐ಉದ್ದೇಶ : ••┈┈┈┈• ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು
💐ಆಯೋಗ : ••┈┈┈┈• ರಂಗನಾಥ್ ಮಿಶ್ರಾ ಸಮಿತಿ(2007-09)
💐ಉದ್ದೇಶ : ••┈┈┈┈• ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ
💐 ಆಯೋಗ : ••┈┈┈┈• ಎಂ ನರಸಿಂಹಮ್ ಸಮಿತಿ(1991-98)
💐 ಉದ್ದೇಶ : ••┈┈┈┈• ಬ್ಯಾಕಿಂಗ್ ವಲಯದ ಸುಧಾರಣೆಗಳು
💐 ಆಯೋಗ : ••┈┈┈┈• ಆರ್ ಎನ್ ಮಲ್ಹೋತ್ರಾ ಸಮಿತಿ(1993-94)
💐 ಉದ್ದೇಶ : ••┈┈┈┈• ವಿಮೆ ಸುಧಾರಣೆಗಳು
💐 ಆಯೋಗ : ••┈┈┈┈• ಜೆವಿಪಿ ಸಮಿತಿ(1948)
💐 ಉದ್ದೇಶ : ••┈┈┈┈• ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ
💐 ಆಯೋಗ : ••┈┈┈┈• ಭಗವಾನ್ ಸಹಾಯ್ ಸಮಿತಿ(1970)
💐 ಉದ್ದೇಶ : ••┈┈┈┈• ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ
💐 ಆಯೋಗ : ••┈┈┈┈• ಸ್ವರಣ್ ಸಿಂಗ್ ಸಮಿತಿ(1976)
💐 ಉದ್ದೇಶ : ••┈┈┈┈• ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು
💐 ಆಯೋಗ : ••┈┈┈┈• ಯಶಪಾಲ್ ಸಮಿತಿ (1993)
💐 ಉದ್ದೇಶ : ••┈┈┈┈• ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ
💐 ಆಯೋಗ : ••┈┈┈┈• ಯುಗಂಧರ್ ಸಮಿತಿ (2001)
💐 ಉದ್ದೇಶ : ••┈┈┈┈• ಅಧಿಕಾರಿಗಳ ಸೇವೆಯಲ್ಲಿನ ತರಬೇತ
💐 ಆಯೋಗ : ••┈┈┈┈• ಪಿ ಸಿ ಹೋಟಾ ಸಮಿತಿ (2004)
💐 ಉದ್ದೇಶ : ••┈┈┈┈• ನಾಗರೀಕ ಸೇವೆಗಳ ಸುಧಾರಣೆಗಳು
💐 ಆಯೋಗ : ••┈┈┈┈• ಎಂ ವೀರಪ್ಪಮೊಹ್ಲಿ ಆಯೋಗ(2005)
💐 ಉದ್ದೇಶ : ••┈┈┈┈• ಎರಡನೇ ಆಡಳಿತ ಸುಧಾರಣಾ ಆಯೋಗ
💐 ಆಯೋಗ : ••┈┈┈┈• ಮದನ್ ಮೋಹನ ಪುಂಚ್ಛಿ ಆಯೋಗ(2007)
💐 ಉದ್ದೇಶ : ••┈┈┈┈• ಕೇದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ
💐 ಆಯೋಗ : ••┈┈┈┈• ಬಿ ಎನ್ ಶ್ರೀಕೃಷ್ಣ ಸಮಿತಿ(2010)
💐 ಉದ್ದೇಶ : ••┈┈┈┈• ತೆಲಂಗಾಣ ರಾಜ್ಯ ಸ್ಥಾಪನೆ
💐 ಆಯೋಗ : ••┈┈┈┈• ಎನ್ ಎನ್ ವಾಂಚೂ ಸಮಿತಿ
💐 ಉದ್ದೇಶ : ••┈┈┈┈• ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ
💐 ಆಯೋಗ : ••┈┈┈┈• ಮಸಾನಿ ಸಮಿತಿ(1959)
💐 ಉದ್ದೇಶ : ••┈┈┈┈• ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ
💐 ಆಯೋಗ : ••┈┈┈┈ ಪೊ•ರಾಧಾಕೃಷ್ಣನ್ ವರದಿ(2007)
ಉದ್ದೇಶ : ••┈┈┈┈ ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ